welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 12 January 2015

ದೇಶೀಯ ಯುವಜನ ದಿನ


      ವಿವೇಕಾನಂದರ ಜನ್ಮದಿನವಾದ ದಿನಾಂಕ 12-1-15 ರಂದು ಶಾಲಾ ಅಸೆಂಬ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಶ್ರೀಮತಿ ವಾರಿಜಾರವರು ವಿವೇಕಾನಂದರ ಸಂಪೂರ್ಣ ಮಾಹಿತಿ,ಜೀವನ ಸಾಧನೆ,ಪ್ರಪಂಚಕ್ಕೆ ಅವರ ಕೊಡುಗೆಯನ್ನು ತಿಳಿಸಿ ಅವರ ಮೌಲ್ಯಗಳು ಇಂದಿಗೂ ಪ್ರಸ್ತುತ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಯಿತ್ತರು.

     ಮಂಜೇಶ್ವರ ಉಪಜಿಲ್ಲಾ ಮಟ್ಟದ BHARAT SCOUT E & GUIDE  RALLY ಯು ಯಶಸ್ವಿಯಾಗಿ ನಡೆಸಲು ಕಾರ್ಯಕಾರಿ ಸಭೆಯನ್ನುರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 12-1-15 ರಂದು ನಡೆಯಿತು.
C.P.T.A
ದಿನಾಂಕ 12-1-15 ರಂದು ಎರಡನೇ ಹಂತದ ಮೌಲ್ಯಮಾಪನದ ಸಿ.ಪಿ.ಟಿ.ಎ.ಜರಗಿತು.ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್ ವಹಿಸಿದ್ದರು.ಈ ಸಭೆಯಲ್ಲಿ

ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್,ಯಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಶಶಿಕಲಾ  ಇವರುಗಳು ಹಾಜರಿದ್ದರು.ಶಾಲಾ ಮುಖ್ಯೋಪಾಧ್ಯಾಯರು ಪರೀಕ್ಷೆ,ಇಂದಿನ ಮೌಲ್ಯಮಾಪನದ ರೀತಿಗಳನ್ನು ರಕ್ಷಕರಿಗೆ ತಿಳಿಸಿದರು.ಈ ಸಭೆಯಲ್ಲಿ 200ಕ್ಕೂ ಹೆಚ್ಚಿನ ರಕ್ಷಕರು ಹಾಜರಿದ್ದರು.
ಅಧ್ಯಾಪಿಕೆ ಶ್ರೀಮತಿ ಹೇಮಲತಾರವರು ಧನ್ಯವಾದಗೈದರು.








No comments:

Post a Comment