welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Wednesday 21 January 2015

RALLY ಯ ಪೂರ್ವತಯಾರಿ

        




   ಮಂಜೇಶ್ವರ ಉಪಜಿಲ್ಲಾ ಮಟ್ಟದ BHARAT SCOUTES & GUIDES  RALLY ಯ ಒಂದು ಅಂಗವಾದ  ಸಾಹಸಮಯ ಚಟುವಟಿಕೆಗಳಿಗೆ ಬೇಕಾದ ಯೋಗ್ಯ ಸ್ಥಳವನ್ನು ಆರಿಸಿ ಬೇಕಾದ ಸಲಕರಣೆಗಳನ್ನು ರೂಡಿಸಿ ವಿನೋದ್ ಚೇವಾರ್  (Asst.Dist.Commissioner Scouts) ಹಾಗೂ ಜಿ.ಯು.ಪಿ.ಯಸ್ ಕಾಸರಗೋಡು ಇಲ್ಲಿನ ಅಧ್ಯಾಪಕರಾದ ವಿನೋದ್ ಕುಮಾರ್ (H.W.B.SCOUTS) ಇವರುಗಳು ಸಜ್ಜುಗೊಳಿಸಿದರು.



No comments:

Post a Comment