ಮಂಜೇಶ್ವರ ಉಪಜಿಲ್ಲಾ ಮಟ್ಟದ BHARAT SCOUTES & GUIDES RALLY ಯ ಒಂದು ಅಂಗವಾದ ಸಾಹಸಮಯ ಚಟುವಟಿಕೆಗಳಿಗೆ ಬೇಕಾದ ಯೋಗ್ಯ ಸ್ಥಳವನ್ನು ಆರಿಸಿ ಬೇಕಾದ ಸಲಕರಣೆಗಳನ್ನು ರೂಡಿಸಿ ವಿನೋದ್ ಚೇವಾರ್ (Asst.Dist.Commissioner Scouts) ಹಾಗೂ ಜಿ.ಯು.ಪಿ.ಯಸ್ ಕಾಸರಗೋಡು ಇಲ್ಲಿನ ಅಧ್ಯಾಪಕರಾದ ವಿನೋದ್ ಕುಮಾರ್ (H.W.B.SCOUTS) ಇವರುಗಳು ಸಜ್ಜುಗೊಳಿಸಿದರು.
No comments:
Post a Comment