welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 6 June 2016

ವಿಶ್ವ ಪರಿಸರ ದಿನ







ಪರಿಸರದ ದಿನದ ಅಂಗವಾಗಿ ಸರಕಾರದಿಂದ ದೊರಕಿದ ಸಸಿಗಳನ್ನು ಉರ್ದು ಅಧ್ಯಾಪಕರಾದ ಅಬ್ದುಲ್ ಖಾದರ್ ಅವರು ಮಕ್ಕಳಿಗೆ ವಿತರಿಸುತ್ತಿರುವುದು.





       ವಿಶ್ವ ಪರಿಸರದ ಅಂಗವಾಗಿ ವರ್ಕಾಡಿ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ಬಾಕ್ರಬೈಲು ಶಾಲಾ ವಿದ್ಯಾರ್ಥಿಗಳ ಸಹಯೋಗದೊಂದಿಗೆಬಾಕ್ರಬೈಲು ಪರಿಸರದ ಶುಚಿತ್ವ ಕಾರ್ಯಕ್ರಮ ನಡೆಯಿತು.



ವಿಶ್ವ ಪರಿಸರ ದಿನಾಚರಣೆ

     ತಾ-6-6-16 ರಂದು ಶಾಲಾ ಎಸಂಬ್ಲಿಯಲ್ಲಿ ಜೂನ್ 5 ಪರಿಸರ ದಿನಾಚರಣೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದರು. ನಂತರ ಸಹ ಅಧ್ಯಾಪಿಕೆಯರಾದ ಭಾರತಿ ಪರಿಸರ ದಿನಾಚರಣೆಯ ಪ್ರತಿಜ್ಞೆಯನ್ನು ಬೋಧಿಸಿದರು. 




No comments:

Post a Comment