welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday, 20 June 2016

ವಿವಿಧ ಕಾರ್ಯಕ್ರಮಗಳು


ಅಂತಾರಾಷ್ಟ್ರೀಯ ಯೋಗದಿನದ ಮಹತ್ವದ ಕುರಿತು  ಗಣೇಶ ಕುಮಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.











        ಬಾಕ್ರಬೈಲು  ಎ.ಯು.ಪಿ. ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಂಗಳೂರು ಆಕಾಶವಾಣಿ ಕೇಂದ್ರದ “ಗುಬ್ಬಿದ ಗೂಡು” ಕಾರ್ಯಕ್ರಮವು ದಿನಾಂಕ 18-6-16 ರ ಶನಿವಾರ ಬೆಳಿಗ್ಗೆ ಸಮಯ 10.30 ಕ್ಕೆ ಸರಿಯಾಗಿ ಪ್ರಸಾರವಾಯಿತು.


                    ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಿದ ಮಕ್ಕಳು.




      


ಶಾಲಾ ಮುಖ್ಯೋಪಾಧ್ಯಾಯರು ವಚನಾವಾರವನ್ನು ಉದ್ಘಾಟಿಸಿ ಪಿ.ಏನ್ ಪಣಿಕ್ಕರ್ ರವರ ಬಗ್ಗೆ ತಿಳಿಸಿದರು


No comments:

Post a Comment