ಶಾಲಾ
ತರಕಾರಿ ತೋಟ ಹಾಗೂ ದ್ವಿದಳ ಧಾನ್ಯ ಬೀಜಗಳ ಬಿತ್ತನಾ ಕಾರ್ಯಕ್ರಮವನ್ನು (ಪಯರ್) ಪಿ.ಟಿ.ಎ.ಅಧ್ಯಕ್ಷರಾದ ಇ.ಎಮ್ ಇಬ್ರಾಹಿಂ ರವರು ದ್ವಿದಳ
ಧಾನ್ಯಗಳ ಬೀಜಗಳನ್ನು ಬಿತ್ತುವುದರ ಮೂಲಕ ಔಪಚಾರಿಕ ಉದ್ಘಾಟಿಸಿದರು. ಶಾಲಾ ಮುಖ್ಯೊಪಾಧ್ಯಾಯರು
ಪ್ರಾಸ್ತಾವಿಕ ನುಡಿಯನ್ನಾಡಿದರು. ಈ ಸಂದರ್ಭದಲ್ಲಿ ಪಿ.ಟಿ.ಎ. ಉಪಾಧ್ಯಕ್ಷರಾದ ಯನ್ ಶಂಕರ ನಾರಾಯಣ
ಭಟ್,ಎಸ್.ಎಸ್.ಜಿ.ಸದಸ್ಯರಾದ ರಾಜಾ ರಾವ್ ಅವರುಗಳು ಉಪಸ್ಥಿತರಿದ್ದರು.
No comments:
Post a Comment