welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Saturday 25 October 2014

ತರಕಾರಿ ತೋಟ





ವರ್ಕಾಡಿ ಪಂಚಾಯತಿನ ಕೃಷಿ ಭವನದಿಂದ ವಿತರಿಸಲ್ಪಟ್ಟ ತರಕಾರಿ ಬೀಜಗಳಾದ ಬೆಂಡೆ,ಅಲಸಂಡೆ,ಸೋರೆಕಾಯಿ,ಇತ್ಯಾದಿಬೀಜಗಳನ್ನು ಶಾಲಾ ಕೈತೋಟದಲ್ಲಿ ಬಿತ್ತಲಾಯಿತು.ಅದೇ ರೀತಿ  ಇಕೋಕ್ಲಬ್ ನ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಸಹಯೋಗದೊಂದಿಗೆ ದಿನಾಂಕ 14-10-2014 ರಂದು ಬದನೆ,ಮೆಣಸು,ಹರಿವೆ ಮುಂತಾದುವುಗಳನ್ನು ನೆಡಲಾಯಿತು. 

No comments:

Post a Comment