welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು.
. .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು.
ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....
SDP PLAN 2015-16
Home
ABOUT US
ACTIVITIEY CALENDER
SCHOOL VISITORS
COMMENTS
CHILDREN CORNER
RESOURCES
IMAGES
STAFF DETAILS
SDP PLAN
Friday, 26 August 2016
ಕಾರ್ಯಕಾರಿ ಸಭೆ
Monday, 15 August 2016
INDEPENDENCE DAY
ಉಪಜಿಲ್ಲಾ ಮಹಾಸಭೆ
Tuesday, 9 August 2016
ಕ್ವಿಟ್ ಇಂಡಿಯಾ ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ನಮ್ಮಶಾಲಾ ಅಧ್ಯಾಪಿಕೆ ಶ್ರೀಮತಿ.ವನಿತಲಕ್ಷ್ಮಿ ಅವರು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೆಲವೊಂದು ಘೋಷಣೆಯನ್ನು ಹೇಳಿಸಿದರು.
Monday, 8 August 2016
ಹಿರೋಶಿಮಾ , ನಾಗಸಾಕಿ
ಹಿರೋಶಿಮಾ ಮತ್ತು ನಾಗಸಾಕಿಯ ಕೆಲವೊಂದು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ಯುದ್ಧದ ಪರಿಣಾಮಗಳನ್ನು ನಮ್ಮ ಶಾಲೆಯ ಅಧ್ಯಾಪಿಕೆ ಶ್ರೀಮತಿ ದಿವ್ಯಶ್ರೀ ಅವರು ವಿಧ್ಯಾರ್ಥಿಗಳಿಗೆ ತಿಳಿಸಿದರು.
Friday, 5 August 2016
ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರ
ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು .
ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ.ಅವರು ಮಾಡಿದರು.
ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರವು ದಿನಾಂಕ 05-08-16 ಶುಕ್ರವಾರ ನಡೆಯಿತು. ಈ ಶಿಬಿರದಲ್ಲಿ ಬೇರೆ ಬೇರೆ ಶಾಲೆಗಳಿಂದ ಸುಮಾರು 210 ವಿದ್ಯಾರ್ಥಿಗಳು ಭಾಗವಹಿಸಿದರು.
Newer Posts
Older Posts
Home
Subscribe to:
Posts (Atom)